ಸಿದ್ದಾಪುರ ಉದ್ಯಮಿ ಗಣೇಶ ಬಾಲಪ್ಪ ನಿಧನ
ಸಿದ್ದಾಪುರ : ಸಿದ್ದಾಪುರ ಪಟ್ಟಣದ ಪ್ರಮುಖ ಉದ್ಯಮಿಗಳಲೊಬ್ಬರಾದ, ಮಂಗಳೂರು ಫುಟ್ ವೇರ್ ಮಾಲಿಕ ಗಣೇಶ್ ಬಾಲಪ್ಪ ಅವರು ಇಂದು ಸಂಜೆ 6.45ರ ಸುಮಾರಿಗೆ ಮೃತಪಟ್ಟಿದ್ದಾರೆ.
ಸಿದ್ದಾಪುರದ ಹಲವು ಗಣ್ಯರು, ವರ್ತಕರು ಬಾಲಪ್ಪನವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಸಿದ್ದಾಪುರ ಉದ್ಯಮಿ ಗಣೇಶ ಬಾಲಪ್ಪ ನಿಧನ
ಸಿದ್ದಾಪುರ : ಸಿದ್ದಾಪುರ ಪಟ್ಟಣದ ಪ್ರಮುಖ ಉದ್ಯಮಿಗಳಲೊಬ್ಬರಾದ, ಮಂಗಳೂರು ಫುಟ್ ವೇರ್ ಮಾಲಿಕ ಗಣೇಶ್ ಬಾಲಪ್ಪ ಅವರು ಇಂದು ಸಂಜೆ 6.45ರ ಸುಮಾರಿಗೆ ಮೃತಪಟ್ಟಿದ್ದಾರೆ.
ಸಿದ್ದಾಪುರದ ಹಲವು ಗಣ್ಯರು, ವರ್ತಕರು ಬಾಲಪ್ಪನವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.







