ಜನವಾಹಿನಿ News ಮಡಿಕೇರಿ : ಕರಿಕೆ ತೋಟಂ ಶ್ರೀ ಮುತ್ತಪ್ಪ ಸನ್ನಿಧಿಯಲ್ಲಿ ಪ್ರತೀವರ್ಷದಂತೆ ಮುತ್ತಪ್ಪ ವೆಳ್ಳಾಟ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಸುತ್ತಮುತ್ತಲ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಮುತ್ತಪ್ಪ ದೇವರ ದರ್ಶನ ಪಡೆದುಕೊಂಡರು.
ಜನವಾಹಿನಿ News ಮಡಿಕೇರಿ : ಕರಿಕೆ ತೋಟಂ ಶ್ರೀ ಮುತ್ತಪ್ಪ ಸನ್ನಿಧಿಯಲ್ಲಿ ಪ್ರತೀವರ್ಷದಂತೆ ಮುತ್ತಪ್ಪ ವೆಳ್ಳಾಟ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಸುತ್ತಮುತ್ತಲ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಮುತ್ತಪ್ಪ ದೇವರ ದರ್ಶನ ಪಡೆದುಕೊಂಡರು.







