Breaking News :

ಶಾಸಕ ಪೊನ್ನಣ್ಣರವರಿಂದ ಪರಿಹಾರ ಚೆಕ್ ವಿತರಣೆ

 

 

ಜನವಾಹಿನಿ NEWS ವಿರಾಜಪೇಟೆ : ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಕೋಟುಪರಂಬು ಪಂಚಾಯಿತಿಯ ಕುಂಜಲಗೇರಿ ಗ್ರಾಮದ ರೈತರುಗಳಾದ ಚಿಯಂಡೀರ ಸುರೇಶ್ ಹಾಗೂ ಸುಬ್ರಮಣಿ ಎಂಬುವವರ ಹಸುಗಳು ಇತ್ತೀಚೆಗೆ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದು, ರೈತರ ಕುಟುಂಬಕ್ಕೆ ₹ 1.62ಲಕ್ಷ ಪರಿಹಾರದ ಚೆಕ್ ಅನ್ನು ಶಾಸಕ ಪೊನ್ನಣ್ಣ ಇಂದು ವಿತರಿಸಿದರು.

Share this article

ಟಾಪ್ ನ್ಯೂಸ್

More News